Advertisement

ಜಾತ್ರೆಯಲ್ಲಿ ನಾಟಕ ಕಲಾವಿದೆಯಿಂದ ಯುವಕನಿಗೆ ಚಪ್ಪಲಿ ಸೇವೆ

08:37 AM May 01, 2019 | Vishnu Das |

ಬಾಗಲಕೋಟೆ: ಹಿಪ್ಪರಗಿಯಲ್ಲಿ ಜಾತ್ರೆ ವೇಳೆ ನಾಟಕ ಕಲಾವಿದೆಯೊಬ್ಬರು ಯುವಕನೊಬ್ಬನಿಗೆ ಸಾವಿರಾರು ಜನರ ಮುಂದೆ ಚಪ್ಪಲಿ ಸೇವೆ ಮಾಡಿದ ಘಟನೆ ನಡೆದಿದೆ.

Advertisement

ಜಾತ್ರೆಗೆ ಬಂದಿದ್ದ ಕಲಾವಿದೆಯೊಂದಿಗೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಆಕ್ರೋಶಿತಳಾದ ಆಕೆ ಚಪ್ಪಲಿ ತೆಗೆದು ಬಾರಿಸಿದ್ದಾಳೆ.

ಸ್ಥಳದಲ್ಲಿದ್ದ ಕೆಲವರು ಯುವಕನಿಗೆ ಥಳಿಸಿದ್ದು,ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next