Advertisement

ಭಕ್ತರೊಂದಿಗೆ ಮಂತ್ರಾಲಯಕ್ಕೆ ಪಾದಯಾತ್ರೆ ಹೊರಟ ಶ್ವಾನ

03:40 PM Jan 12, 2021 | Team Udayavani |

ಶಿರೂರ: ಗ್ರಾಮದಲ್ಲಿ ಮಂತ್ರಾಲಯಕ್ಕೆ ಭಕ್ತರೊಂದಿಗೆ ಶ್ವಾನ ಪಾದಯಾತ್ರೆ ಕೈಗೊಂಡು ಅಚ್ಚರಿ ಮೂಡಿಸಿದೆ. ಕೊಲ್ಹಾಪುರ ಜಿಲ್ಲೆಯ ಹಲಕರ್ಣಿ ಗ್ರಾಮದ ಯುವಕರಾದ ಮಲ್ಲಿಕಾರ್ಜುನ ಕಳವಿಕೆ, ರಮೇಶ ಕಾಂಬಳೆ, ರಾಜು ಬುರಡ, ಖೇತೇಶ ಮೇದಾರ, ಶೇಷಾಂಕ್‌ ಹತ್ತರಕಿ, ವಿನತ್‌ ಗುರವ ಅವರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಲು ಪಾದಯಾತ್ರೆಯ ಮೂಲಕ ತೆರಳಿದರು.

Advertisement

ಪಾದಯಾತ್ರೆಯೊಂದಿಗೆ ಶ್ವಾನ ಕೂಡಾ ತೆರಳಿದ್ದು ವಿಶೇಷ. ದಾರಿಯುದ್ದಕ್ಕೂ ಭಕ್ತರು ಉಪಹಾರ ಊಟವನ್ನು ಭಕ್ತರ ಜತೆಗೆ ಶ್ವಾನಕ್ಕೆ ಕೊಟ್ಟು ಶುಭ ಹಾರೈಸುತ್ತಿದ್ದಾರೆ.

ಇದನ್ನೂ ಓದಿ:ಆಸಂಗಿ ಬೆಟ್ಟದಲ್ಲೊಂದು “ಮಿನಿ ಶಬರಿಮಲೆ’

Advertisement

Udayavani is now on Telegram. Click here to join our channel and stay updated with the latest news.

Next