In this episode, Dr. Sandhya S. Pai narrates very famous Aithihya mala | S2 EP – 60 : Does the birth of a child bring disaster to the country? | ಒಂದು ಮಗುವಿನ ಹುಟ್ಟಿನಿಂದ ದೇಶಕ್ಕೆ ಆಪತ್ತು ಬರುವುದೇ ?
ಆ ದಿನಗಳಲ್ಲಿ ಭಾರತ ದೇಶದಲ್ಲೇ ಮಹಾನ್ ಮೇಧಾವಿ ಎಂದು ಕರೆಸಿಕೊಂಡ ಜ್ಞಾನಿಯೊಬ್ಬರಿದ್ದರು. ಊರಿನ ರಾಜನೂ ತನಗೆ ಯಾವುದೇ ಸಂದೇಹ ಉಂಟಾದರೂ ಮೊದಲು ಇವರಲ್ಲಿ ಬಗೆಹರಿಸಿ ಮೊದಲ ಗೌರವ, ಸಂಭಾವನೆ, ಉಡುಗೊರೆ ಇವರಿಗೆ ನೀಡುತ್ತಿದ್ದನು. ಹಾಗಾಗಿ ಎಲ್ಲರಿಗೂ ಇವರ ಮೇಲೆ ಮಾತ್ಸರ್ಯ ಹುಟ್ಟಿತ್ತು. ಈ ಕತೆ ಕೇಳಿ ಡಾ. ಸಂಧ್ಯಾ. ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com