Advertisement

ಡಿವೈಡರ್‌ ಮೇಲೇರಿದ ಕಾರು!

09:15 PM Apr 01, 2023 | Team Udayavani |

ಉಡುಪಿ: ಮಂಗಳೂರಿನಿಂದ ಕುಂದಾಪುರದತ್ತ ತೆರಳುತ್ತಿದ್ದ ಕಾರು ಕಿನ್ನಿಮೂಲ್ಕಿ -ಅಂಬಲಪಾಡಿಯ ರಾ.ಹೆ.ಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೇರಿದ ಘಟನೆ ಶನಿವಾರ ನಡೆದಿದೆ. ಕಾರು ವಿದ್ಯುತ್‌ ಕಂಬಕ್ಕೆ ತಾಗಿ ನಿಂತಿದೆ. ಕಾರಿನಲ್ಲಿ ಇಬ್ಬರು ಪ್ರಯಾಣಿಕರಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next