Advertisement

ಸರ್ಕಾರಿ ಆಸ್ಪತ್ರೆ ಪರಿಶೀಲಿಸಿದ ಜಿಲ್ಲಾಧಿಕಾರಿ

06:34 PM May 30, 2021 | Team Udayavani |

ನೆಲಮಂಗಲ: ಬೆಂ.ಗ್ರಾ ಜಿಲ್ಲಾಧಿಕಾರಿ ಶ್ರೀನಿವಾಸ್‌ ತಾಲೂಕಿನ ಸೋಂಪುರ ಹೋಬಳಿಯ ಗೋವಿಂದಪುರ ಗ್ರಾಮ, ನರಸೀಪುರಸರ್ಕಾರಿ ಆಸ್ಪತ್ರೆ, ದಾಬಸ್‌ಪೇಟೆ ಪಟ್ಟಣದಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿನೀಡಿ ಪರಿಶೀಲನೆ ನಡೆಸಿದರು.

Advertisement

ನರಸೀಪುರ ಗ್ರಾಪಂ ವ್ಯಾಪ್ತಿಯಗೋವಿಂ ದಪುರ ಗ್ರಾಮದಲ್ಲಿ ಆರೋಗ್ಯಇಲಾ ಖೆಯಿಂದ ಏರ್ಪಡಿಸಿರುವಮೊಬೈಲ್‌ ಕ್ಲಿನಿಕ್‌ನ್ನು ವೀಕ್ಷಿಸಿ ಯಾರೂಕೋವಿ ಡ್‌ಗೆ ಭಯಪಡದೆ ಅಗತ್ಯಮುಂಜಾಗ್ರತಾ ಕ್ರಮ ಕೈಗೊಳ್ಳಿ ಯಾವುದೇಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಬಳಿತೋರಿಸಿ ಸೂಕ್ತ ಚಿಕಿತ್ಸೆಯೊಂದಿಗೆ ಔಷಧಿಪಡೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಿಎಂದು ಗ್ರಾಮದ ಜನರಿಗೆ ತಿಳಿಸಿದರು.

ಈ ವೇಳೆ ಗ್ರಾಮಸ್ಥರು ರಾತ್ರಿವೇಳೆಯಲ್ಲಿಸ್ಪತ್ರೆಯಲ್ಲಿ ವೈದ್ಯರು ಇರೋದಿಲ್ಲ. ಚಿಕಿತ್ಸೆಗೆಸಮಸ್ಯೆಯಾಗುತ್ತದೆ ಎಂದಾಗ ಜಿಲ್ಲಾಆರೋಗ್ಯಾಧಿಕಾರಿಗಳ ಬಳಿ ಚರ್ಚಿಸಿವೈದ್ಯರನ್ನು ನಿಯೋಜಿಸುವ ಕೆಲಸಕ್ಕೆಮುಂದಾಗುತ್ತೇನೆ ಎಂದರು.ದಾಬಸ್‌ಪೇಟೆ ಸರ್ಕಾರಿ ಆಸ್ಪತ್ರೆಗೆಭೇಟಿ ನೀಡಿ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚು ಖಾಸಗಿ ಕಾರ್ಖಾನೆಗಳಿದ್ದು,ಕೆಲವು ಕಂಪನಿಳು ಬಾಗಿಲು ತೆರೆದು ಕೆಲಸನಿರ್ವಸುತ್ತಿವೆ ಕಾರ್ಮಿಕರಿಗೆ ನೆರವಾಗಲುಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಅರುಣ್ ಕುಮಾರ್‌, ತಹಶೀಲ್ದಾರ್‌ಮಂಜುನಾಥ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಹರೀಶ್‌, ಉಪತಹಶೀಲ್ದಾರ್‌ಕುಮಾರಸ್ವಾಮಿ, ರಾಜಸ್ವನಿರೀಕ್ಷಕಸುದೀಪ್‌, ಪಂಚಾಕ್ಷರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next