Advertisement

ಶೇ.7.5 ಮೀಸಲಾತಿ ವಿಚಾರ: ವಾಲ್ಮೀಕಿ ನಾಯಕರ ಜತೆ ದಿನೇಶ್ ಗುಂಡೂರಾವ್ ಸಭೆ

09:42 AM Jun 29, 2019 | Nagendra Trasi |

ಬೆಂಗಳೂರು:ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಶುಕ್ರವಾರ ವಾಲ್ಮೀಕರ ನಾಯಕರ ಸಭೆ ನಡೆಸಿದರು.

Advertisement

ಸಭೆಯಲ್ಲಿ ಮೀಸಲಾತಿ ಯಾವ ರೀತಿ ಅನುಷ್ಠಾನಕ್ಕೆ ತರಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು. ಕೆಪಿಸಿಸಿಯಿಂದಲೂ ಶೇ.7.5ರಷ್ಟು ಮೀಸಲಾತಿ ‌ಜಾರಿ ಬಗ್ಗೆ ವರದಿ ನೀಡಲಾಗುವುದು. ಅಲ್ಲದೇ ಈ ಬಗ್ಗೆ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡುವುದಾಗಿ ತಿಳಿಸಿದರು.

ಎಸ್ಟಿ ಸಮುದಾಯಕ್ಕೆ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಶೇ.7.5 ಮೀಸಲಾತಿ‌ ಜಾರಿ ಮಾಡಲಾಗಿದೆ. ಬೇರೆ ಸಮುದಾಯಗಳಿಗೆ ಅನ್ಯಾಯವಾಗದ ರೀತಿ ಅನುಷ್ಠಾನಕ್ಕಾಗಿಯೇ ಸಮಿತಿ‌ ರಚಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next