Advertisement
ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್, ಬಹಳ ಮುಂಚೆಯೇ ಮೈತ್ರಿ ತೀರ್ಮಾನವಾಗಿದ್ದುತಡವಾಗಿರಲಿಲ್ಲ. ಮೈಸೂರು ಕ್ಷೇತ್ರ ಕಾಂಗ್ರೆಸ್ಗೆ ಎಂದು ಬಹಳ ಹಿಂದೆ ಘೋಷಣೆ ಆಗಿತ್ತು. ಜಿ..ಟಿ.ದೇವೇಗೌಡ ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಅವರ ಹೇಳಿಕೆಯಲ್ಲಿ ದ್ವಂದ್ವ ಇದೆ ಎಂದರು.
Advertisement
ಪ್ರಾಮಾಣಿಕತೆಯಿಲ್ಲ; ಜಿಟಿಡಿ ಹೇಳಿಕೆಗೆ ದಿನೇಶ್ ತೀವ್ರ ಅಸಮಾಧಾನ
09:09 AM May 02, 2019 | Team Udayavani |