Advertisement
ಏಕದಿನ ವಿಶ್ವಕಪ್ನಲ್ಲಿ ಭಾರತವು ನ್ಯೂಜಿಲ್ಯಾಂಡ್ ವಿರುದ್ಧ ಸೆಮಿಫೈನಲ್ನಲ್ಲಿ ಸೋತ ಬಳಿಕ ಧೋನಿ ಯಾವುದೇ ಸರಣಿಯನ್ನು ಆಡಲಿಲ್ಲ. ಬಾಂಗ್ಲಾದೇಶ, ವೆಸ್ಟ್ಇಂಡೀಸ್ ಸರಣಿಗೆ ಆಯ್ಕೆಯಾಗುತ್ತಾರೆ ಎನ್ನುವಾಗಲೇ ಸ್ವತಃ ಧೋನಿಯೇ ವಿಶ್ರಾಂತಿಯ ನೆಪವೊಡ್ಡಿ ಸರಣಿಯಿಂದ ಹಿಂದೆ ಸರಿದಿದ್ದರು. ಬಿಸಿಸಿಐ ನೂತನ ಅಧ್ಯಕ್ಷ ಗಂಗೂಲಿ ಅವರು ಧೋನಿ ಕುರಿತು ಮಾತನಾಡಿ ಚಾಂಪಿಯನ್ ಆಟಗಾರರನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲಾಗುವುದಿಲ್ಲ ಎಂಬ ಮಾತನಾಡಿದ್ದರು. Advertisement
ಐಪಿಎಲ್ ಬಳಿಕ ಧೋನಿ ಭವಿಷ್ಯ ನಿರ್ಧಾರ
09:55 AM Nov 28, 2019 | sudhir |
Advertisement
Udayavani is now on Telegram. Click here to join our channel and stay updated with the latest news.