Advertisement
ಫೆ.14ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಐಸಿಎಆರ್ನ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮ್ಮೇಳನದಲ್ಲಿ ಕುಲಪತಿ ಡಾ|ಡಿ.ಪಿ. ಬಿರಾದಾರ ವಿವಿ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. ಕೇಂದ್ರದ ಕೃಷಿ ಸಚಿವ ರಾಧಾಮೋಹನ ಸಿಂಗ್, ಪುರುಷೋತ್ತಮ್ ರುಪಾಲ, ಸುದರ್ಶನ್ ಭಗತ್ ಹಾಗೂ ಐಸಿಎಆರ್ನ ಮಹಾ ನಿರ್ದೇಶಕ ಡಾ|ತ್ರಿಲೋಚನ ಮೊಹಪಾತ್ರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Advertisement
ಧಾರವಾಡ ಕೃಷಿ ವಿವಿಗೆ ಐಸಿಎಆರ್ ಪ್ರಶಸ್ತಿ ಗರಿ
03:45 AM Feb 19, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.