Advertisement

ಆರ್ಥಿಕವಾಗಿ ಮಹಿಳೆಯರ ಅಭಿವೃದ್ದಿ ಅಗತ್ಯ

04:25 PM Jul 22, 2021 | Team Udayavani |

ಬೆಂಗಳೂರು: ಮಹಿಳೆಯರುಆರ್ಥಿಕಾಭಿವೃದ್ಧಿಸಾಧಿಸಿದಾಗಮಾತ್ರಸಮಾಜದ ಮುಖ್ಯ ವಾಹಿನಿಗೆಬರಲು ಸಾಧ್ಯ ಎಂದು ಕೆನರಾಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಎ. ಮಣಿಮೇಖಲೈಹೇಳಿದರು.

Advertisement

ಕೆನರಾಬ್ಯಾಂಕ್‌ ಮಾಹಿತಿತಂತ್ರಜ್ಞಾನ ತರಬೇತಿ ಸಂಸ್ಥೆಮಹಿಳೆಯರಿಗಾಗಿ ಆಯೋಜಿಸಿದ್ದಕೌಶಲ್ಯಾಭಿವೃದ್ಧಿ ñರ ‌¸àತಿೆಕಾರ್ಯಕ್ರಮವನ್ನು ಉದ್ಘಾಟಿಸಿಮಾತನಾಡಿದರು.‌ ಮಹಿಳೆಯರು ಯಾರನ್ನೂಅವಲಂಬಿಸದೆ, ಸ್ವ-ಸ್ವಾಮರ್ಥಮತ್ತು ಸ್ವ ಪ್ರತಿಭೆಯಿಂದ ಮುಂದೆಬರಬೇಕು. ಹಾಗೆಯೇ ತಮ್ಮ ಜತೆಇರುವಂಥ ಮಹಿಳೆಯರಿಗೂ ಅಗತ್ಯಮಾರ್ಗದರ್ಶನ ನೀಡಬೇಕೆಂದರು.ಕೆನರಾ ಬ್ಯಾಂಕ್‌ನ ಉಪ ಮಹಾಪ್ರಬಂಧಕ ವಿ.ಜೆ.ಅರುಣಮಾತನಾಡಿ, ಮಹಿಳೆಯರ ಏಳಿಗೆಗಾಗಿ ಬ್ಯಾಂಕ್‌ಗಳು ಹಲವುರೀತಿಯ ಸಾಲ ಸೌಲಭ್ಯಗಳನ್ನುನೀಡುತ್ತಿವೆ.ಅವುಗಳನ್ನುಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕೆನರಾಬ್ಯಾಂಕ್‌ಮಾಹಿ‌ ತಿ ತಂತ್ರಜ್ಞಾನತÃಬೆ ‌ àತಿ ಸಂಸೆಯ § ನಿರ್ದೇಶಕ ಎಂ.ವೆಂಕಟೇಶ ಶೇಷಾದ್ರಿ, ಬ್ಯಾಂಕ್‌ನಸಹಾಯಕ ಮಹಾ ಪ್ರಬಂಧಕರಾದರೇಣುಶ್ರೀ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next