Advertisement
ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಜಾಲಹಳ್ಳಿ ಮಾತನಾಡಿ, ದೇವಾಪೂರ ಶ್ರೀಗಳು ಸಮಾಜಮುಖೀ ಚಿಂತನೆಯ ಪ್ರಗತಿಶೀಲ ಸ್ವಾಮಿಗಳು. ಕಳೆದ ಎರಡು ದಶಕಗಳಿಂದ ದೇವಾಪೂರ ಜಡಿ ಶಾಂತಲಿಂಗೇಶ್ವರ ಹಿರೇಮಠದ ಪೂಜ್ಯ ಶ್ರೀಗಳು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಕಾರ್ಯಾನಿರ್ವಹಿಸುತ್ತಿದ್ದು, ಶರಣ ಪರಂಪರೆ, ವೈಚಾರಿಕ ಮನೋಭಾವನೆ ಜೊತೆಗೆ ಮೂಲ ಸಂಸ್ಕೃತಿ, ಸಂಸ್ಕಾರಗಳನ್ನು ಯುವ ಜನರಿಗೆ ಪರಿಚಯಿಸುತ್ತಾ ಈ ಭಾಗದಲ್ಲಿ ಬಹುದೊಡ್ಡದಾದ ಯುವ ಪಡೆಯನ್ನು ಕಟ್ಟಿ ಮಾರ್ಗದರ್ಶನ ಮಾಡುತ್ತಾ ಕಾರ್ಯಾನಿರ್ವಹಿಸುತ್ತಿದ್ದಾರೆ ಎಂದರು.
Advertisement
ದೇವಾಪೂರ ಶ್ರೀಗಳ ಜನ್ಮ ದಿನ: ಸಸಿ ನಾಟಿ
02:35 PM Dec 14, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.