Advertisement

Byndoor: ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

08:40 PM May 07, 2024 | Team Udayavani |

ಬೈಂದೂರು: ಬಾವಿಯ ಕೆಸರು ತೆಗೆಯಲು ಇಳಿಯುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದ ವ್ಯಕ್ತಿಯನ್ನು ಬೈಂದೂರು ಅಗ್ನಿಶಾಮಕ ಠಾಣೆಯ ಸಿಬಂದಿ ರಕ್ಷಿಸಿದ್ದಾರೆ.

Advertisement

ಕಾಲ್ತೊಡು ಮೆಟ್ಟಿನಹೊಳೆಯಲ್ಲಿ ಮಧ್ಯಾಹ್ನ 12.30ರ ವೇಳೆಗೆ ಈ ಘಟನೆ ನಡೆದಿದೆ. ವ್ಯಕ್ತಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಶೀನ ನಾಯ್ಕ, ಆನಂದ್‌, ನಾಗಪ್ಪ ಪಟಗಾರ್‌, ಹರೀಶ್‌ ಕುಲಾಲ್‌, ಶ್ರೀನಿವಾಸ ನಾಯ್ಕ, ಕಿರಣ್‌ ಕುಮಾರ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next