Advertisement

ದೇಸಿ ತಳಿ ಜಾನುವಾರು ಸಂರಕ್ಷಣೆಗೆ ಒತ್ತು

06:00 AM Jul 11, 2018 | |

ವಿಧಾನ ಪರಿಷತ್ತು: ರಾಜ್ಯದ ದೇಸಿ ಜಾನುವಾರು ತಳಿಗಳ ಸಂರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಪಶುಸಂಗೋಪನಾ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು. ಜೆಡಿಎಸ್‌ನ ಧರ್ಮೇ ಗೌಡ ಅವರು ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಂಗಳವಾರ ಪ್ರಸ್ತಾಪಿಸಿದ ವಿಚಾರ ಕುರಿತು ಸಭಾಪತಿ ಸೂಚನೆಯಂತೆ ಪ್ರತಿಕ್ರಿಯೆ ನೀಡಿದ ಸಚಿವರು, ಅಮೃತ್‌ಮಹಲ್‌, ಮಲೆನಾಡು ಗಿಡ್ಡ, ದೇವಣಿ, ಹಳ್ಳಿಕಾರ್‌ ಸೇರಿದಂತೆ ಎಲ್ಲ ದೇಸಿ ತಳಿ ಸಂರಕ್ಷಣೆಗೆ ಸರ್ಕಾರ ಒತ್ತು ನೀಡಲಿದೆ ಎಂದು ಸ್ಪಷ್ಟಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next