Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸೋಲಿನ ಭೀತಿಗೆ ಸಿಲುಕಿರುವ ಕಾಂಗ್ರೆಸ್ ಮತದಾರರನ್ನು ಬೆದರಿಸುತ್ತಿದೆ. ರೌಡಿಸಂ, ಸುಳ್ಳು ಮೊಕದ್ದಮೆಗಳ ಮೂಲಕ ನಮ್ಮ ಕಾರ್ಯಕರ್ತರು ಹಾಗೂ ಮತದಾರರನ್ನು ಬೆದರಿಸುತ್ತಿದ್ದಾರೆ. ಚುನಾವಣಾ ಆಯೋಗ ತಕ್ಷಣ ಈ ಕ್ಷೇತ್ರಕ್ಕೆ ಮಧ್ಯ ಪ್ರವೇಶ ಮಾಡುವ ಜತೆಗೆ ಪ್ಯಾರಾಮಿಲಿಟರಿ ಪಡೆಯನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದರು.
Advertisement
Bengaluru ಗ್ರಾಮಾಂತರಕ್ಕೆ ಪ್ಯಾರಾಮಿಲಿಟರಿ ನಿಯೋಜಿಸಿ : ಸುನೀಲ್ ಆಗ್ರಹ
08:32 PM Apr 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.