Advertisement

ಮಂಗಳೂರು:ಮೋರಿಯಲ್ಲಿ ಗೋಣಿ ಚಿಲಕ್ಕೆ ತುಂಬಿ ಎಸೆದ ವ್ಯಕ್ತಿಯ ಶವ ಪತ್ತೆ 

01:48 PM Jun 02, 2018 | |

ಸುರತ್ಕಲ್: ನಗರದ ಕೃಷ್ಣಾಪುರ ರಸ್ತೆಯ ಚೊಕ್ಕಬೆಟ್ಟು ಮೋರಿಯಲ್ಲಿ   ಶನಿವಾರ ವ್ಯಕ್ತಿಯೊಬ್ಬರ ಶವ ಗೋಣಿ ಚೀಲದಲ್ಲಿ  ಪತ್ತೆಯಾಗಿದೆ. 

Advertisement

ಕೊಲೆಗೈದು ದೇಹವನ್ನು ಎರಡು ತುಂಡು ಮಾಡಿ ಗೋಣಿ ಚೀಲದಲ್ಲಿ ತುಂಬಿಸಿದ ಕೊಲೆಗಾರರು ಎಸೆದು ಹೋಗಿದ್ದರು. 

ವಿಷಯ ತಿಳಿದು ಸ್ಥಳಕ್ಕಾಗಮಿಸಿದ  ಪೊಲೀಸರು  ಶವವನ್ನು ಮೇಲಕ್ಕೆತ್ತಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ. 

Advertisement

ಹತ್ಯೆಯಾದ ವ್ಯಕ್ತಿ  45 ವರ್ಷ ಪ್ರಾಯದ  ಮರಿಯಪ್ಪ ಎನ್ನುವವನಾಗಿದ್ದು, ಈತ ಕುಷ್ಟಗಿ ತಾಲೂಕಿನ ಚೇಳೂರು ಕಬ್ಬರಡಿ ಗ್ರಾಮದವನು ಎಂದು ತಿಳಿದು ಬಂದಿದೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next