Advertisement

ಅಣೆಕಟ್ಟು ನಿರ್ಮಾಣ ಸ್ಥಗಿತ’

06:50 AM Jan 16, 2018 | Team Udayavani |

ಪಣಜಿ: ಕರ್ನಾಟಕವು ಕಣಕುಂಬಿಯಲ್ಲಿ ಗೋವಾಕ್ಕೆ ಹರಿದು ಬರುವ ಮಹದಾಯಿ ನದಿ ನೀರನ್ನು ತಡೆಯಲು ಮಣ್ಣು ರಾಶಿ ಹಾಕಿರುವುದನ್ನು ಗೋವಾದ ಪರಿಸರ ಪ್ರೇಮಿಗಳು ಹಾಗೂ ಗೋವಾ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. 

Advertisement

ಕಣಕುಂಬಿಗೆ ಗೋವಾ ಪರಿಸರ ಹೋರಾಟಗಾರ ರಾಜೇಂದ್ರ ಕೇರಕರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಲ್ಲಿ ಕರ್ನಾಟಕವು ಕಳಸಾ- ಬಂಡೂರಿ ನಾಲೆಯ ಅಣೆಕಟ್ಟು ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಿದೆ. ಅಲ್ಲಿರುವ ನೀರಾವರಿ ಇಲಾಖೆ ಕಾರ್ಯಾಲಯಕ್ಕೂ ಬೀಗ ಹಾಕಲಾಗಿತ್ತು ಎಂದೂ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next