Advertisement

ಬೆಳೆ ಹಾನಿಗೆ ಪರಿಹಾರ ನೀಡಲಿ

05:19 PM Aug 16, 2021 | Team Udayavani |

ಸಕಲೇಶಪುರ: ದೇಶದೆಲ್ಲೆಡೆ ಕೊರೊನಾ ಸಮಸ್ಯೆಯುಂಟಾಗಿದ್ದು, ತಾಲೂಕಿನಲ್ಲಿ ಸಹ ಕೊರೊನಾದ ಜೊತೆಗೆಮಳೆಯಿಂದ ಬೆಳೆ ಹಾನಿ ಸಹ ಜನರನ್ನು ಸಂಕಟಕ್ಕೀಡುಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಇತ್ತಗಮನವರಿಸಿ ಸೂಕ್ತ ನೆರವು ನೀಡಬೇಕು ಎಂದು ಶಾಸಕಎಚ್‌.ಕೆ.ಕುಮಾರಸ್ವಾಮಿ ಹೇಳಿದರು.

Advertisement

ಭಾನುವಾರ ಪಟ್ಟಣದ ಮಿನಿ ವಿಧಾನಸೌದಧಆವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದಸ್ವಾತಂತ್ರÂ ದಿನಾಚರಣೆ ಉದ್ದೇಶಿಸಿ ಮಾತನಾಡಿ,ಧ್ವಜಾರೋಹಣ ನೆರವೇರಿಸಿ ಮಾತನಾಡಿದಉಪವಿಭಾಗಾಧಿಕಾರಿ ಪ್ರತೀಕ್‌ ಬಾಯಲ್‌, ಈ ವರ್ಷತಾಲೂಕಿನಲ್ಲಿ ಮಳೆಯಿಂದ ವಿಪರೀತ ಹಾನಿಸಂಭವಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಕೊರೊನಾವಾರಿಯರ್ಸ್‌ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಮಾಡಿದವರನ್ನು ಸನ್ಮಾನಿಸಲಾಯಿತು.ತಹಶೀಲ್ದಾರ್‌ ಜಯ್‌ಕುಮಾರ್‌, ತಾಪಂ ಇಒಜಿ.ಆರ್‌.ಹರೀಶ್‌, ಡಿವೈಎಸ್‌ಪಿ ಅನಿಲ್‌ ಕುಮಾರ್‌,ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ್‌ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next