Advertisement

ಯಾದಗಿರಿ; ನೀರು ಕುಡಿಯಲು ಹೋದ ಕುರಿಗಾಹಿ ಮೊಸಳೆಗೆ ಆಹಾರವಾದ!

05:19 PM Mar 28, 2017 | Team Udayavani |

ಯಾದಗಿರಿ: ಬೀಸಿಲ ಬೇಗೆಯಿಂದ ಬಾಯಾರಿಕೆಯಿಂದ ಬಳಲಿದ ಕುರಿಗಾಯಿ ನೀರು ಕುಡಿಯಲು ಕೃಷ್ಣಾ ನದಿಗೆ ಇಳಿದಾಗ ಮೊಸಳೆಗೆ ಆಹಾರವಾದ ಘಟನೆ ಮಂಗಳವಾರ ಯಾದಗಿರಿ ಜಿಲ್ಲೆಯ ಶಹಾಪುರದ ತುಮಕೂರ ಗ್ರಾಮದಲ್ಲಿ ನಡೆದಿದೆ.

Advertisement

42ವರ್ಷದ ಮರೆಪ್ಪ ಎಂಬ ಕುರಿಗಾಹಿ ನೀರು ಕುಡಿಯಲು ಕೃಷ್ಣಾ ನದಿಗೆ ಇಳಿದಾಗ ಮೊಸಳೆಗೆ ಆಹಾರವಾದ ಘಟನೆ ಸಂಭವಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಪ್ರಕರಣ ವಡಗೇರಾ ಠಾಣೆಯಲ್ಲಿ ದಾಖಲಾಗಿದೆ.
 

Advertisement

Udayavani is now on Telegram. Click here to join our channel and stay updated with the latest news.

Next