Advertisement

ಕಾಸರಗೋಡು: ಕ್ರಿಕೆಟ್‌ ಪಂದ್ಯಾಟ ಸಮಾರೋಪ, ಪ್ರಶಸ್ತಿ ಪ್ರದಾನ

11:55 AM Mar 20, 2018 | Karthik A |

ಕಾಸರಗೋಡು: ಜೆ.ಪಿ.ನಗರ್‌ ಫ್ರೆಂಡ್ಸ್‌ ವತಿಯಿಂದ ಬಿ.ಟಿ.ವಿಜಯನ್‌ ಸ್ಮರಣಾರ್ಥ ಕ್ರಿಕೆಟ್‌ ಪಂದ್ಯಾಟ ಅಶೋಕನಗರ ಮೈದಾನದಲ್ಲಿ ಜರಗಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಿಜೆಪಿ ರಾಜ್ಯ ಸಮಿತಿ ಸದಸ್ಯ ಎಸ್‌.ಕುಮಾರ್‌, ಕಾಸರಗೋಡು ನಗರಸಭಾ ಕೌನ್ಸಿಲರ್‌ ಶಂಕರ ಭಾಗವಹಿಸಿದರು.

Advertisement

ಪ್ರಥಮ ಬಹುಮಾನವನ್ನು ದ್ವಾರಕ ಫ್ರೆಂಡ್ಸ್‌ ದ್ವಾರಕಾನಗರ, ದ್ವಿತೀಯ ಬಹುಮಾನವನ್ನು ರಾಂದಾಸ್‌ ನಗರ ಫ್ರೆಂಡ್ಸ್‌, ತೃತೀಯ ಬಹುಮಾನವನ್ನು ಕೋಟಿಚೆನ್ನಯ ಫ್ರೆಂಡ್ಸ್‌ ಮತ್ತು ಚತುರ್ಥ ಬಹುಮಾನವನ್ನು ಎಸ್‌.ಎಂ.ಎಸ್‌. ಕಾಳ್ಯಂಗಾಡು ಪಡೆದುಕೊಂಡಿತು. ಜೆ.ಪಿ.ನಗರ ಫ್ರೆಂಡ್ಸ್‌ನ ಕೋಶಾಧಿಕಾರಿ ತಾರಾನಾಥ ಶೆಟ್ಟಿ ಸ್ವಾಗತಿಸಿದರು. ಕ್ಲಬ್ಬಿನ ಅಧ್ಯಕ್ಷ ಜ್ಯೋತಿಷ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next