Advertisement
ಹೊಸದಿಲ್ಲಿ – ತಿರುವನಂತಪುರ ಕೇರಳ ಎಕ್ಸ್ಪ್ರೆಸ್ ರೈಲಿನ ಎಸ್4 ಬೋಗಿಯಲ್ಲಿ ಬಿರುಕು ಪತ್ತೆಯಾದೊಡನೆಯೇ ಅದನ್ನು ರೈಲಿನಿಂದ ಪ್ರತ್ಯೇಕಿಸಲಾಯಿತು. ಅದರಲ್ಲಿನ ಪ್ರಯಾಣಿಕರ ತಿರುವನಂತಪುರ ಪ್ರಯಾಣಕ್ಕಾಗಿ ಬೇರೆ ಬೋಗಿಗಳಲ್ಲಿ ಅವಕಾಶ ಕಲ್ಪಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. Advertisement
ದಿಲ್ಲಿ-ತಿರುವನಂತಪುರ ಕೇರಳ ಎಕ್ಸ್ಪ್ರೆಸ್ ರೈಲು ಬೋಗಿಯಲ್ಲಿ ಬಿರುಕು
06:00 PM May 05, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.