Advertisement

ಒಂದೂವರೆ ತಿಂಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಲಸಿಕೆ

06:40 PM Jul 02, 2021 | Team Udayavani |

ಮೈಸೂರು: ವಿದ್ಯಾರ್ಥಿಗಳು ಲಸಿಕೆಪಡೆಯುವುದರಿಂದ ಭೌತಿಕ ಹಾಗೂ ಶೈಕ್ಷಣಿಕ ಬೆಳವಣಿಗೆ ಸಹಕಾರಿಯಾಗುತ್ತದೆ ‌ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದರು.

Advertisement

ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನಲ್ಲಿಗುರುವಾರ ಏರ್ಪಡಿಸಿದ್ದ ಲಸಿಕೆ ಅಭಿಯಾನಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,ವಿದ್ಯಾರ್ಥಿಗಳು ನಾಡಿನ ಭವಿಷ್ಯದ ತಲೆಮಾರು.ಅವರ ‌ ಆರೋಗ್ಯದ ಜವಾಬ್ದಾರಿ ನಮ್ಮದಾಗಿದೆ ಎಂದರು.

ಸಾಂಕ್ರಾಮಿಕ ರೋಗದಿಂದಾಗಿ ಒಂದೂವರೆ ವರ್ಷಗಳಿಂದ ಕಾಲೇಜುಗಳಲ್ಲಿ ಪಾಠಪ್ರವಚನ ನಡೆದಿಲ್ಲ. ವಿದ್ಯಾರ್ಥಿಗಳಿಗೆ ತೊಂದ‌ರೆಯಾಗುತ್ತಿದೆ ಎಂದರಿತ ‌ ಪ್ರಧಾನಿ ನರೇಂದ್ರಮೋದಿ ಅವರು‌ ಆದ್ಯತೆ ಮೇರೆಗೆ ವಿದ್ಯಾರ್ಥಿಗಳಿಗೆ ಲಸಿಕೆನೀಡುವಂತೆ ಆದೇಶಿಸಿದರು.

ಮಹಾರಾಣಿ ಮಹಿಳಾಕಲಾ, ವಾಣಿಜ್ಯ Êುತ ು¤ ‌ವಿಜ್ಞಾನ ಮೂರು ಕಾಲೇಜುಗಳಿಂದ ಸುಮಾರು 9ಸಾವಿರ ವಿದ್ಯಾರ್ಥಿನಿಯರಿದ್ದಾರೆ . ಇವರಿಗೆಲ್ಲಾ ಲಸಿಕೆ ಕೊಡಲು ಸಿದತೆ œ ಮಾಡಿಕೂಂಡಿದ್ದೇವೆ.ಒಂದೂವರೆ ತಿಂಗಳಲ್ಲಿ ಎಲ್ಲರಿಗೂ ಲಸಿಕೆದೊರೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next