Advertisement

ವ್ಯಾಪಾರಗಳಿಗೆ ಕೋವಿಡ್ ಜಾಗೃತಿ ಮೂಡಿಸಿದ ಪಿಎಸ್ ಐ

10:47 AM May 30, 2021 | Team Udayavani |

ದಾವಣಗೆರೆ: ಕೋವಿಡ್ ಕರ್ಫ್ಯೂ ನಡುವೆಯೂ ಕೆಲವಾರು ಭಾಗದಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ.

Advertisement

ಭಾನುವಾರ ವಿನೋಬ ನಗರ, ಕೆಟಿಜೆ ನಗರ, ಭಾರತ್ ಕಾಲೋನಿ ಮುಂತಾದ ಕಡೆ ಕದ್ದುಮುಚ್ವಿ ಮಾಂಸದ ವ್ಯಾಪಾರ ನಡೆಯಿತು. ಹಾಲಿನ ಕೇಂದ್ರ ಜೊತೆಗೆ ಇತರೆ ಅಂಗಡಿಗಳವರು ವಹಿವಾಟು ನಡೆಸಿದ್ದು ಕಂಡು ಬಂದಿತು.

ಇದನ್ನೂ ಓದಿ: 6 ವಾರಗಳ ಬಳಿಕ ಅತೀ ಕಡಿಮೆ ಪ್ರಕರಣ ಪತ್ತೆ: 24 ಗಂಟೆಗಳಲ್ಲಿ 1.65 ಲಕ್ಷ ಮಂದಿಗೆ ಸೋಂಕು

ವಾಹನ ಸಂಚಾರ ದಟ್ಟಣೆ ಇತ್ತು. ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಟಿಜೆ ನಗರ ಪಿಎಸ್ ಐ ವೀರೇಶ್ ವ್ಯಾಪಾರಗಳಿಗೆ ಕೋವಿಡ್ ಜಾಗೃತಿ ಮೂಡಿಸಿದರು.

ದಾವಣಗೆರೆ ಪ್ರಮುಖ ರಸ್ತೆ, ವೃತ್ತಗಳಲ್ಲಿ ಜನ, ವಾಹನ ಸಂಚಾರ ಇತ್ತು. ಜಿಲ್ಲಾಡಳಿತ ಸೋಮವಾರ ಬೆಳಗ್ಗೆ 6 ರಿಂದ ಮಧ್ಯಾಹ್ನ 12 ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ. ಆ ನಡುವೆಯೂ ಜನರು ಅಗತ್ಯ ವಸ್ತುಗಳ ಖರೀದಿಗೆ ಎಡತಾಕಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next