Advertisement

ನಾಗರತ್ನಗೆ ವಿಜಯ್‌ ಮನೆಗೆ ತೆರಳದಂತೆ ಕೋರ್ಟ್‌ ನಿರ್ಬಂಧ 

12:19 PM Nov 09, 2018 | Team Udayavani |

ಬೆಂಗಳೂರು: ನಟ ದುನಿಯಾ ವಿಜಯ್‌ ಅವರ ಮನೆಗೆ ಮೊದಲ ಪತ್ನಿ ನಾಗರತ್ನ ತೆರಳದಂತೆ ಕೌಟುಂಬಿಕ ನ್ಯಾಯಾಲಯ ನಿರ್ಬಂಧ ಹೇರಿದೆ. 

Advertisement

ತೀವ್ರ ಕೌಟುಂಬಿಕ ಕಲಹ , 2 ನೇ ಪತ್ನಿ ಕೀರ್ತಿಗೌಡ ಮೇಲೆ ನಾಗರತ್ನ ಹಲ್ಲೆ ನಡೆಸಿದ ಬಳಿಕ ವಿಚ್ಛೇದನ ಕೋರಿ ವಿಜಯ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 

ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್‌ ನಾಗರತ್ನ ಅವರು ವಿಜಯ್‌ ಮನೆಗೆ ತೆರಳದಂತೆ ನಿರ್ಬಂಧ ಹೇರಿದೆ. ಮಾತ್ರವಲ್ಲದೆ ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು, ವಿಜಯ್‌ ಮತ್ತು ಕುಟುಂಬದ ವಿರುದ್ಧ ಬಹಿರಂಗ ಹೇಳಿಕೆ ನೀಡಲು ತಡೆ ವಿಧಿಸಿ ಮಧ್ಯಂತರ ಆದೇಶ ನೀಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next