Advertisement
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಬಿಜೆಪಿಯ ಸರ್ಕಾರದ ಅವಧಿಯಲ್ಲೂ ಸಿಎಜಿ ಆಕ್ಷೇಪ ಮಾಡಿತ್ತು ಎಂಬುವುದನ್ನ ಬಿಜೆಪಿಯವರು ಮರೆತಿದ್ದಾರೆ ಎಂದ ಎಚ್.ವಿಶ್ವನಾಥ್ ವರದಿಯ ಸಮಗ್ರ ಅಧ್ಯಯನ ಮತ್ತು ಸೂಕ್ತ ತನಿಖೆಯಾಗದ ಹೊರತು ಭ್ರಷ್ಟಾಚಾರ ನಡೆದಿದೆ ಎಂದು ಹೇಳಲು ಸಾದ್ಯವಿಲ್ಲ ಎಂದರು.
Advertisement
ಭ್ರಷ್ಟಾಚಾರ ನಡೆದಿಲ್ಲ: ವಿಶ್ವನಾಥ್
11:49 AM Dec 09, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.