Advertisement

ತರಬೇತಿ ಕೇಂದ್ರ ವರ್ಗಾವಣೆಗೆ ಖಂಡನೆ

06:26 PM Mar 31, 2021 | Team Udayavani |

ಕೆಜಿಎಫ್: ನಗರದ ನಿರುದ್ಯೋಗಿಗಳಿಗೆ ವರದಾನವಾಗಿದ್ದ ತರಬೇತಿ ಕೇಂದ್ರವನ್ನುಯಾವುದೇ ಕಾರಣಕ್ಕೂ ಚೆನ್ನೈಗೆ ವರ್ಗಾವಣೆ ಮಾಡಬಾರದು ಎಂದು ಯೂನಿಟಿಮಾನವ ಹಕ್ಕುಗಳ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ರಾಬರ್ಟಸನ್‌ ಪೇಟೆಯಲ್ಲಿರುವ ಘಟಕದ ಕಚೇರಿ ಬಳಿ ಜಮಾಯಿಸಿದಕಾರ್ಯಕರ್ತರು, ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ರಾಷ್ಟ್ರೀಯ ಸಣ್ಣಕೈಗಾರಿಕಾ ನಿಗಮ ನಿಯಮಿತವು ನಗರದಲ್ಲಿ 2014ರಲ್ಲಿ ತರಬೇತಿ ಕೇಂದ್ರ ಸ್ಥಾಪನೆಮಾಡಿತ್ತು.

ಈಗ ಅದನ್ನು ಚೆನ್ನೈಗೆ ವರ್ಗಾವಣೆ ಮಾಡುವ ಹುನ್ನಾರ ನಡೆದಿದೆ. ಅದನ್ನುನಗರದಲ್ಲಿಯೇ ಉಳಿಸಿಬೇಕು ಎಂದು ಆಗ್ರಹಿಸಿದರು. ವ್ಯವಸ್ಥಾಪಕ ಶಿವಕುಮಾರ್‌ಅವರಿಗೆ ಮನವಿ ಸಲ್ಲಿಸಿದರು. ರಮೇಶ್‌ ಲೋಗನಾಥನ್‌, ಸುರೇಶ್‌, ಬಾಬ್ಬಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next