Advertisement
ಹೊಸ ಮೋಟರು ವಾಹನ ಕಾಯ್ದೆ ಸಾಮಾನ್ಯರಿಗೂ, ಜನಪ್ರತಿನಿಧಿಗಳಿಗೂ ಒಂದೇ ಆಗಿದೆ. ಸ್ವಯಂ ನಾನೇ ನಿಯಮ ಉಲ್ಲಂಘಿಸಿದರೆ ನನಗೂ ದಂಡ ವಿಧಿಸಲೇಬೇಕು. ಕೇಂದ್ರ ಸಚಿವ ಅಮಿತ್ ಶಾ ಜೊತೆ ಮಹಾರಾಷ್ಟ್ರದ ಚುನಾವಣೆ ಕುರಿತು ಮಾತನಾಡಿದ್ದೇನೆ. ಬೇರೆ ಯಾವ ವಿಚಾರವನ್ನೂ ಮಾತನಾಡಿಲ್ಲ. ಅತೃಪ್ತರು ಹಾಗೂ ಉಪಚುನಾವಣೆ ಬಗ್ಗೆ ಅವರೊಂದಿಗೆ ಚರ್ಚಿಸಿಲ್ಲ. ಬಿಎಸ್ವೈ ಅವರೇ ನಮ್ಮ ಪ್ರಶ್ನಾತೀತ ನಾಯಕರು. ಅವರ ನೇತೃತ್ವದಲ್ಲಿಯೇ ನಾವೆಲ್ಲ ನಡೆಯುತ್ತೇವೆ ಎಂದರು. Advertisement
ಶೀಘ್ರವೇ “ಪರಿಷ್ಕೃತ ದಂಡ’ಆದೇಶ: ಲಕ್ಷ್ಮಣ ಸವದಿ
11:06 PM Sep 16, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.