Advertisement

ಇಡೀ ದಿನ ಕಡತ ವಿಲೇವಾರಿಯಲ್ಲಿ ನಿರತರಾದ ಸಿಎಂ

07:46 PM Nov 06, 2021 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಇಡೀ ದಿನ ಕಡತ ವಿಲೇವಾರಿಯಲ್ಲಿ ನಿರತರಾಗಿದ್ದರು.

Advertisement

ಉಪ ಚುನಾವಣೆ, ಪುನೀತ್‌ ಹಠಾತ್‌ ನಿಧನ ಹಿನ್ನೆಲೆಯಲ್ಲಿ ಹದಿನೈದು ದಿನಗಳಿಂದ ಕಡತ ವಿಲೇವಾರಿಗೆ ಸಮಯ ಕೊಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶನಿವಾರ ಕಡತ ವಿಲೇವಾರಿಗಾಗಿ ಇಡೀ ದಿನ ಮೀಸಲಿಟ್ಟಿದ್ದರು.

ಪ್ರಮುಖ ಇಲಾಖೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ನೂರಾರು ಕಡತ ವಿಲೇವಾರಿ ಮಾಡಿದರು.

ಉಪ ಚುನಾವಣೆ ಹಿನ್ನೆಲೆಯಲ್ಲಿ ಇಲಾಖಾವಾರು ಕೆಲಸಗಳು ಸ್ಥಗಿತಗೊಂಡಿದ್ದು , ಸೋಮವಾರದಿಂದಲೇ ಆಡಳಿತ ಯಂತ್ರಕ್ಕೆ ಚುರುಕು ನೀಡುವಂತೆ ಸಚಿವರು ಹಾಗೂ ಅಧಿಕಾರಿಗಳಿಗೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ವಾಟ್ಸಾಪ್‍ನಿಂದ ಹೊಸ ಫೀಚರ್ ಬಿಡುಗಡೆ: ಏನಿದರ ವೈಶಿಷ್ಟ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next