Advertisement

ಕೊಂಡರಾಜನಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ 

09:09 PM May 15, 2021 | Team Udayavani |

ಕೋಲಾರ: ಕೊರೊನಾ ಎರಡನೇ ಅಲೆಹಿನ್ನೆಲೆಯಲ್ಲಿ ಯಾವುದೇ ರೋಗಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿಕೊಂಡರಾಜನಹಳ್ಳಿ ಗ್ರಾಪಂ ವ್ಯಾಪ್ತಿಗೆಬರುವ ವಿಜಯನಗರ, ಜಮಾಲ್‌ ಶಾನಗರದಲ್ಲಿ ಸ್ವತ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

Advertisement

ಗ್ರಾಪಂ ಅಧ್ಯಕ್ಷೆ ಪುಷ್ಪಾ ಬಾಬು ಅವರುಸ್ವತಃ ಮುಂದೆ ನಿಂತು ಚರಂಡಿಸ್ವತ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿಕಾಮಗಾರಿ ಮೇಲ್ವಿಚಾರಣೆ ನಡೆಸಿದರು.

ಪುಷ್ಪಾ ಬಾಬು ಅವರು ಈಗಾಗಲೇ ತಮ್ಮಗ್ರಾಪಂ ವ್ಯಾಪ್ತಿಗೆ ಬರುವ ಗ್ರಾಮಗಳಿಗೆಭೇಟಿ ನೀಡಿ ಅಲ್ಲಿನ ಸಮಸ್ಯೆ ಪರಿಶೀಲಿಸಿಪರಿಹಾರಕ್ಕೆ ಮುಂದಾಗುತ್ತಿರುವುದುಅಲ್ಲದೇ, ಕೊರೊನಾದಿಂದಮುಕ್ತರಾಗಲು ಮಾಸ್ಕ್, ಸ್ಯಾನಿಟೈಜರ್‌ಬಳಸಬೇಕು, ತಪ್ಪದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು. ಮುಖಂಡರಾದ ಸೀನಪ್ಪ,ಅಪ್ಸರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next