Advertisement

ಜೀವ ಜಲ‌ ಕಾರ್ಯಪಡೆಯಿಂದ ಗಿಡಮಾವಿನಕಟ್ಟೆ ಬಳಿ ‌ಸ್ವಚ್ಛತೆ ಕಾರ್ಯ

06:51 PM Sep 16, 2021 | Team Udayavani |

ಶಿರಸಿ: ಇಲ್ಲಿನ ಜೀವ ಜಲ‌ ಕಾರ್ಯಪಡೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕಸ ತೆಗೆದು ಸ್ವಚ್ಛಗೊಳಿಸುತ್ತಿದ್ದು, ಶುಕ್ರವಾರ ಗಿಡಮಾವಿನಕಟ್ಟೆ ಬಳಿ ಕಸ ಎತ್ತಿ ಸ್ವಚ್ಛಗೊಳಿಸಲಾಯಿತು.

Advertisement

ಬಾಟಲಿ, ಪ್ಲಾಸ್ಟಿಕ್ ಸೇರಿದಂತೆ ಇತರ ತ್ಯಾಜ್ಯಗಳನ್ನು‌ ಜೆಸಿಬಿ ಹಾಗೂ ಹತ್ತಕ್ಕೂ ಅಧಿಕ ಜನರು ಸೇರಿ‌ ಸ್ವಚ್ಛಗೊಳಿಸಿದರು.

ಈ ವೇಳೆ ಜೀವ ಜಲ‌ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಸದಸ್ಯ ಎಂ.ಎಂ.ಭಟ್ಟ ಕಾರೆಕೊಪ್ಪ‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next