Advertisement

Civil war; ಜನಸಂಖ್ಯೆ ವ್ಯತ್ಯಾಸದಿಂದ 30 ವರ್ಷದಲ್ಲಿ ದೇಶದಲ್ಲಿ ಆಂತರಿಕ ಯುದ್ಧ: ಕೈಲಾಶ್‌

01:10 AM Aug 20, 2024 | Team Udayavani |

ಇಂದೋರ್‌: ದೇಶದ ಜನಸಂಖ್ಯೆಯಲ್ಲಿನ ಬದಲಾವಣೆಯಿಂದಾಗಿ ಮುಂದಿನ 30 ವರ್ಷಗಳಲ್ಲಿ ದೇಶವು ಆಂತರಿಕ ಯುದ್ಧವನ್ನು ಎದುರಿಸಬೇಕಾಗಬಹುದು ಎಂದು ಹೇಳುವ ಮೂಲಕ ಮಧ್ಯ ಪ್ರದೇಶದ ಸಚಿವರೂ ಆಗಿರುವ ಬಿಜೆಪಿ ನಾಯಕ ಕೈಲಾಶ್‌ ವಿಜಯವರ್ಗೀಯ ವಿವಾದ ಸೃಷ್ಟಿಸಿದ್ದಾರೆ.

Advertisement

ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಮಾತನಾಡಿದ ವಿಜಯವರ್ಗೀಯ, ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡಿರುವ ಸೇನೆಯ ನಿವೃತ್ತ ಅಧಿಕಾರಿಯೊಂದಿಗೆ ಇತ್ತೀಚೆಗೆ ಮಾತನಾಡುತ್ತಿದ್ದೆ. ಆಗ ಅವರು ಬದಲಾಗುತ್ತಿರುವ ಜನಸಂಖ್ಯೆಯಿಂದ 30 ವರ್ಷದಲ್ಲಿ ದೇಶ ಆಂತರಿಕ ಯುದ್ಧ ಎದುರಿಸ ಬೇಕಾಗಬಹುದು ಎಂದಿದ್ದರು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next