Advertisement

ಶ್ರೀಶಿವಕುಮಾರಸ್ವಾಮಿಗಳಿಗೆ ಭಾರತರತ್ನ ಶಿಫಾರಸಿಗೆ ಚಿತ್ರರಂಗ ಮನವಿ

12:50 AM Jan 17, 2019 | |

ಬೆಂಗಳೂರು: ಭಾರತ ರತ್ನ ಪ್ರಶಸ್ತಿಗೆ ಶ್ರೀಶಿವಕುಮಾರಸ್ವಾಮಿಗಳ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಮನವಿ ಮಾಡಿದೆ.

Advertisement

ಸಿದ್ಧಗಂಗಾ ಕ್ಷೇತ್ರದ ಶಿವಕುಮಾರ ಸ್ವಾಮಿಗಳು ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಅಗಾಧವಾದ ಸೇವೆ ಸಲ್ಲಿಸಿದ್ದು ಇವರ ಸೇವೆಯನ್ನು ಗುರುತಿಸಿ ಅವರಿಗೆ ಭಾರತರತ್ನ ನೀಡಬೇಕೆನ್ನುವುದು ಚಿತ್ರರಂಗದ ಆಶಯ. ಇದನ್ನು ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಮಂಡಳಿ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next