Advertisement

ಪಠ್ಯದೊಂದಿಗೆ ಕ್ರೀಡೆಗೂ ಗಮನ ಕೊಡಿ

05:41 PM Dec 19, 2021 | Team Udayavani |

ಚಿತ್ರದುರ್ಗ: ನಗರದ ಒನಕೆ ಓಬವ್ವಕ್ರೀಡಾಂಗಣದಲ್ಲಿ ನಡೆದ ದಾವಣಗೆರೆವಿಶ್ವವಿದ್ಯಾನಿಲಯ ಮಟ್ಟದ ಅಂತರ್‌ಕಾಲೇಜುಗಳ ಹಾಕಿ ಕ್ರೀಡಾಕೂಟದಲ್ಲಿಚಿತ್ರದುರ್ಗದಸರ್ಕಾರಿಪ್ರಥಮದರ್ಜೆಕಾಲೇಜು ತಂಡ ಪ್ರಥಮ ಸ್ಥಾನಗಳಿಸಿತು.

Advertisement

ದಾವಣಗೆರೆಯಶಿವಗಂಗೋತ್ರಿ ಬಿಪಿಇಡಿ ಕಾಲೇಜುತಂಡ ದ್ವಿತೀಯ ಹಾಗೂ ಸರ್ಕಾರಿಪ್ರಥಮ ದರ್ಜೆ ಕಾಲೇಜು ತಂಡ ತೃತೀಯ ಸ್ಥಾನ ಪಡೆದುಕೊಂಡವು.ಈ ವೇಳೆ ಸರ್ಕಾರಿ ಕಲಾಕಾಲೇಜು ಪ್ರಾಚಾರ್ಯ ಡಾ|ಗುಡದೇಶ್ವರಪ್ಪ ವಿಜೇತ ತಂಡಗಳಿಗೆಟ್ರೋಫಿ ವಿತರಿಸಿ ಮಾತನಾಡಿ,ವಿದ್ಯಾರ್ಥಿಗಳು ಪಠ್ಯದ ಜೊತೆಗೆಕ್ರೀಡೆಗೂ ಹೆಚ್ಚು ಗಮನಕೊಡಬೇಕು.ಕ್ರೀಡೆಯಲ್ಲಿ ಸಾಧನೆ ಮಾಡಲುವಿಪುಲ ಅವಕಾಶಗಳಿವೆ.ಕ್ರೀಡೆಯಿಂದ ಆರೋಗ್ಯ ಹಾಗೂದೃಢಕಾಯ ಬರುತ್ತದೆ. ಪಠ್ಯದಷ್ಟೇಆದ್ಯತೆಯನ್ನು ಪಠ್ಯೇತರಚಟುವಟಿಕೆಗೆ ನೀಡುವುದರಿಂದಅನೇಕ ಲಾಭಗಳಿವೆ.

ಈ ನಿಟ್ಟಿನಲ್ಲಿವಿದ್ಯಾರ್ಥಿಗಳು ಕ್ರೀಡೆಯಲ್ಲಿ ಆಸಕ್ತಿಮೂಡಿಸಿಕೊಳ Ûಬೇಕು ಎಂದರು.ದಾವಣಗೆರೆ ವಿಶ್ವವಿದ್ಯಾಲಯದದೈಹಿಕ ಶಿಕ್ಷಣ ನಿರ್ದೇಶಕರಸಂಘದ ಅಧ್ಯಕ್ಷ ಮಕ್ಸೂದ್‌ಅಹಮದ್‌ ಮಾತನಾಡಿ, Óರ್ಧಾ ‌³ಮನೋಭಾವದಿಂದ ಕ್ರೀಡೆಯಲ್ಲಿಭಾಗವಹಿಸಿದರೆ ಯಶಸ್ಸುಸಿಗುತ್ತದೆ. ಇಲ್ಲಿ ಸೋಲು ಅಥವಾಗೆಲುವು ಮುಖ್ಯವಾಗುವುದಿಲ್ಲ.ಭಾಗವಹಿಸುವಿಕೆ ಬಹಳಮುಖ್ಯವಾಗಿರುತ್ತದೆ. ಆದ್ದರಿಂದಬೇರೆ ಬೇರೆ ಕ್ರೀಡೆಗಳ ಮೂಲಕವಿದ್ಯಾರ್ಥಿಗಳು ಕ್ರೀಡಾಂಗಣಲ್ಲಿಬರಬೇಕು ಎಂದು ತಿಳಿಸಿದರು.

ದೈಹಿಕಶಿಕ್ಷಕರಸಂಘದಪ್ರಧಾನಕಾರ್ಯದರ್ಶಿತಿ±àಸ್ಪೆ ಾÌಮಿ ಮಾತನಾಡಿ, ಕ್ರೀಡೆಗಳಬೆಳೆವಣಿಗೆಯಲ್ಲಿ ಕ್ರೀಡಾಪಟುಗಳಪಾತ್ರ ಬಹಳ ಮುಖ್ಯವಾಗಿರುತ್ತದೆ.ಸಕ್ರೀಯವಾಗಿ ಹಾಗೂಏಕಾಗ್ರತೆಯಿಂದ ಕ್ರೀಡೆಯಲ್ಲಿಭಾಗವಹಿಸಿದ್ದೇ ಆದರೆ ಕ್ರೀಡೆಹಾಗೂ ಕ್ರೀಡಾಪಟು ಇಬ್ಬರಿಗೂಒಳ್ಳೆಯದಾಗುತ್ತದೆ ಎಂದರು.

ಸಂಘಟನಾ ಕಾರ್ಯದರ್ಶಿಸಾದಿಕ್‌ ಮಾತನಾಡಿ, ನಮ್ಮಕಾಲೇಜಿನಿಂದ ಸಂಘಟನೆ ಮಾಡಿದಹಾಕಿ ಕ್ರೀಡಾಕೂಟಕ್ಕೆ ಉತ್ತಮಸ್ಪಂದನೆ ಸಿಕ್ಕಿದೆ. ಎಲ್ಲಾ ತಂಡಗಳುಅತ್ಯುತ್ತಮವಾಗಿ ಭಾಗವಹಿಸುವಮೂಲಕ ಹಾಕಿ ಕ್ರೀಡಾಕೂಟಕ ‌ Rೆಮೆರುಗು ತಂದಿದ್ದಾರೆ ಎಂದುಮೆಚ್ಚುಗೆ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next