Advertisement

ಶ್ವಾನಕ್ಕೆ ಚಿಕಿತ್ಸೆ ನೀಡಿದ ಜಾನುವಾರು ಅಧಿಕಾರಿ

05:14 PM Feb 26, 2022 | Team Udayavani |

ಕೊಟ್ಟಿಗೆಹಾರ: ಬಣಕಲ್‌ನ ರಾಷ್ಟ್ರೀಯಹೆದ್ದಾರಿಯಲ್ಲಿ ಅನಾಮಧೇಯವಾಹನವೊಂದು ಡಿಕ್ಕಿ ಹೊಡೆದು ನರಳುತ್ತಿದ್ದಶ್ವಾನವನ್ನು ಬಣಕಲ್‌ ಜಾನುವಾರುಅಧಿಕಾರಿ ಅಜೀಜ್‌ ಅಹಮ್ಮದ್‌ ಚಿಕಿತ್ಸೆನೀಡಿ ಮಾನವೀಯತೆ ಮೆರೆದಿದ್ದಾರೆ.

Advertisement

ಪತ್ರಿಕೆಯೊಂದಿಗೆ ಮಾತನಾಡಿದ ಅವರು,ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಿಂದಮೂಕಪ್ರಾಣಿಗಳು ವಾಹನಗಳ ಅಡಿಗೆಸಿಲುಕಿ ಪ್ರಾಣ ಬಿಡುತ್ತಿವೆ.

ಬಣಕಲ್‌ ರಸ್ತೆಮಧ್ಯದಲ್ಲಿ ಅಪಘಾತವಾಗಿ ಹೊಟ್ಟೆ ತೆರೆದಿದ್ದನಾಯಿಯನ್ನು ಹೊಟ್ಟೆ ಹೊಲಿದು ಸುಶ್ರೂಶೆಮಾಡಿದ್ದೇನೆ. ನಾಯಿ ಬದುಕಿದರೆ ನನ್ನಕಾರ್ಯ ಸಾರ್ಥಕವಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next