Advertisement

ಕಾಫಿನಾಡಲ್ಲಿ ಪ್ರವಾಸಿ ತಾಣಕ್ಕೆ ಮುಗಿ ಬಿದ್ದ ಜನ

02:02 PM Oct 17, 2021 | Team Udayavani |

ಚಿಕ್ಕಮಗಳೂರು: ಶರನ್ನವರಾತ್ರಿ, ಆಯುಧ ಪೂಜೆಮತ್ತು ವಿಜಯದಶಮಿ ಹಬ್ಬದ ಸಾಲು- ಸಾಲುರಜೆ, ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಜಿಲ್ಲೆಯಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡೇ ಹರಿದುಬಂದಿತ್ತು.ಆಯುಧ ಪೂಜೆ, ವಿಜಯ ದಶಮಿ ಹಬ್ಬದರಜೆ ಹಾಗೂ ವಾರಾಂತ್ಯವಾಗಿದ್ದರಿಂದ ರಾಜ್ಯ,ಹೊರ ರಾಜ್ಯಗಳಿಂದ ಸಾವಿರಾರು ಪ್ರವಾಸಿಗರುಜಿಲ್ಲೆಯ ಮುಳ್ಳಯ್ಯನಗಿರಿ, ಶ್ರೀಗುರು ದತ್ತಾತ್ರೇಯಬಾಬಾಬುಡನ್‌ ದರ್ಗಾ, ಕೆಮ್ಮಣ್ಣುಗುಂಡಿ,ಕುದುರೆಮುಖ, ದೇವರಮನೆ, ಎತ್ತಿನಭುಜ,ಮನಮೋಹಕ ಫಾಲ್ಸ್‌ಗಳಿಗೆ ಭೇಟಿ ನೀಡಿ ಪ್ರಕೃತಿ ಸೌಂದರ್ಯ ಸವಿದರು.

Advertisement

ರಾಜ್ಯದ ಅತೀ ಎತ್ತರದ ಮುಳ್ಳಯ್ಯನಗಿರಿ ಪರ್ವತ ಶ್ರೇಣಿಗೆ ಭಾರೀ ಪ್ರಮಾಣದ ಪ್ರವಾಸಿಗರುಭೇಟಿ ನೀಡಿದ ಹಿನ್ನೆಲೆಯಲ್ಲಿ ಮುಳ Ûಯ್ಯನಗಿರಿಗೆಸಾಗುವ ಮಾರ್ಗದ ಕೈಮರ ಚೆಕ್‌ಪೋಸ್ಟ್‌ನಲ್ಲಿವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್‌ ಸಮಸ್ಯೆಎದುರಾಗಿ ಟ್ರಾಫಿಕ್‌ ನಿಯಂತ್ರಿಸಲು ಪೊಲೀಸರುಹರ ಸಾಹಸಪಟ್ಟರು.ರಾಜ್ಯದ ಮೂಲೆ- ಮೂಲೆಗಳಿಂದ ಸುಮಾರು3 ಸಾವಿರಕ್ಕೂ ವಾಹನಗಳಲ್ಲಿ ಮುಳ್ಳಯ್ಯನಗಿರಿಪರ್ವತಶ್ರೇಣಿವೀಕ್ಷಣೆಗೆಜನರುಹರಿದುಬಂದಿದ್ದು,ಪರ್ವತ ಶ್ರೇಣಿಯಲ್ಲಿ ಜನ ಜಂಗುಳಿಯಿಂದಕೂಡಿತ್ತು.

ಭಾರೀ ಪ್ರಮಾಣದಲ್ಲಿ ಪ್ರವಾಸಿಗರುಒÊು¾ ೆ ಲೇ ಹರಿದು ಬಂದಿದ್ದರಿಂದ ಚಿಕ್ಕಮಗಳೂರುನಗರ ಸೇರಿದಂತೆ ಇತರೆಡೆಗಳಲ್ಲಿ ವಾಹನ ಸಂಚಾರಎಂದಿಗಿಂತ ಹೆಚ್ಚಿನ ಸಂಖÂಯ ೆ ಲ್ಲಿತ್ತು.ಹವಾಮಾನ ವೈಪರೀತ್ಯದಿಂದ ಜಿಲ್ಲೆಯಲ್ಲಿಮೋಡ ಕವಿದ ವಾತಾವರಣವಿದ್ದು, ಆಗಾಗಸಾಧಾರಣ ಮಳೆಯಾಗುತ್ತಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next