Advertisement
1976ರಲ್ಲಿ ಕೆಮ್ತೂರು ದೊಡ್ಡಣ್ಣ ಶೆಟ್ಟರ ತುಳುನಾಡು ಸಾಹಿತ್ಯ ಕಲಾಮಂಡಳಿಗೆ ಸೇರಿ ತನ್ನ ಕಲಾ ಸೇವೆ ಆರಂಭಿಸಿದ ಇವರು, 2003 ಹಾಗೂ 2007ರಲ್ಲಿ ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರ ಮತ್ತು ಬಾರಿಸು ಕನ್ನಡ ಡಿಂಡಿಮ ಸ್ಥಾಪಿಸಿ ದೇಶದ ನಾನಾ ಕಡೆ 350ಕ್ಕೂ ಅಧಿಕ ಕಾರ್ಯಕ್ರಮ ನೀಡಿದ್ದರು. ಕುಂದಾಪುರದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಬಸ್ ಪ್ರಯಾಣಿಕರ ಸಂಘ ಕಟ್ಟಿದ್ದರು. ಬಸ್ಸಿನಲ್ಲಿಯೇ ಹಾಡು, ಮಿಮಿಕ್ರಿ, ಹಾಸ್ಯ, ತಮಾಷೆಗಳಂತಹ ಕಾರ್ಯಕ್ರಮ ಆಯೋಜಿಸಿದ್ದರು.
Advertisement
ಸಾಂಸ್ಕೃತಿಕ ಸಂಘಟಕ ಚಿದಾನಂದ ಕಾಮತ್ ಕಾಸರಗೋಡು ನಿಧನ
11:45 AM Jul 25, 2017 | Karthik A |
Advertisement
Udayavani is now on Telegram. Click here to join our channel and stay updated with the latest news.