Advertisement
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಚನ್ನಮ್ಮಾಜಿ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೇಶ ಕಟ್ಟುವುದು ಮತ್ತು ಅದರ ಸಂರಕ್ಷಣೆ ಮಾಡುವುದು ಸಾಮಾನ್ಯ ವಿಚಾರವಲ್ಲ. ದಿಟ್ಟ ಮಹಿಳೆಯಾಗಿದ್ದರಿಂದ ಕಿತ್ತೂರು ಸಾಮ್ರಾಜ್ಯ ಅಜರಾಮರವಾಗಲು ಸಾಧ್ಯವಾಯಿತು. ಅದರಂತೆ ಅಖಂಡತೆ ಎತ್ತಿ ಹಿಡಿದ ಸಾಮ್ರಾಜ್ಯದ ಆಸುಪಾಸು ಇದ್ದ ಬ್ರಿಟಿಷರನ್ನು ಹೊಡೆದೋಡಿಸಲು ಮಾಡಿದ ಹೋರಾಟ ಸ್ಮರಣೀಯ ಎಂದು ಹೇಳಿದರು.
Advertisement
ಚನ್ನಮ್ಮಾಜಿ ದೇಶಪ್ರೇಮ ಮಾದರಿ
10:16 PM Oct 25, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.