Advertisement

ಬಿಜೆಪಿಯವರಿಗೆ ಚಾಮುಂಡಿ ತಾಯಿಯೇ ಒಳ್ಳೆ ಬುದ್ದಿ ಕೊಡಲಿ:ಸಿಎಂ

02:54 PM Jan 19, 2019 | Team Udayavani |

ಬೆಂಗಳೂರು: ಬಿಜೆಪಿಯವರಿಗೆ ನಮ್ಮನ್ನು ರಕ್ಷಿಸುತ್ತಿರುವ ಚಾಮುಂಡಿ ತಾಯಿಯೇ ಒಳ್ಳೆಯ ಬುದ್ಧಿ ಕೊಡಲಿ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೆಸಾರ್ಟ್‌ ರಾಜಕೀಯ ಯಾರೇ ಮಾಡಿದರೂ ತಪ್ಪು. ಜೆಡಿಎಸ್‌ಗೆ ರೆಸಾರ್ಟ್‌ ರಾಜಕಾರಣ ಮಾಡುವ ಅಗತ್ಯ ಬಂದಿಲ್ಲ . ಬಿಜೆಪಿಯವರ ಗೊಂದಲದಿಂದ ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ಗೆ ಹೋಗಿದ್ದಾರೆ. ಹಾಗಂತ ನಮಗೆ ಆ ಪರಿಸ್ಥಿತಿ ಬಂದಿಲ್ಲ ಎಂದರು. 

ನಮಗೆ ಆಪರೇಷನ್‌ ಮಾಡುವ ಅಗತ್ಯ ಬಂದಿಲ್ಲ. ನಾವು ಬಿಜೆಪಿಯವರ ಹಾಗೆ ಆಪರೇಷನ್‌ ಮಾಡುವುದೂ ಇಲ್ಲ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next