Advertisement

ಮುಖ್ಯಮಂತ್ರಿಗಳನ್ನು ಕೆಳಗಿಳಿಸಿದರೆ ಉಗ್ರ ಹೋರಾಟ

05:38 PM Jul 23, 2021 | Team Udayavani |

ಚಾಮರಾಜನಗರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದಕೆಳಗಿಳಿಸಿದರೆ ಉಗ್ರ ಹೋರಾಟ ಮಾಡುವುದಾಗಿ ಅಖೀಲ ಭಾರತ ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಕೋಡ ಸೋಗೆ ಶಿವಬಸಪ್ಪಎಚ್ಚರಿಕೆ ನೀಡಿದರು.

Advertisement

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ವೀರ ಶೈವಸಮಾಜ ಬಿಜೆಪಿಯಿಂದ ದೂರವಾಗಲಿದ್ದು,ರಾಜ್ಯದಲ್ಲಿ ಬಿಜೆಪಿ ನೆಲಕಚ್ಚುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.ರಾಷ್ಟ್ರಿಯ ಸ್ವಯಂ ಸೇವಕ ಸಂಘದಕಟ್ಟಾಳಾಗಿ,ಸೈಕಲ್‌ನಲ್ಲಿ ತಿರುಗಾಡಿ ರೈತ ಮತ್ತು ನೀರಾವರಿ ಹೋರಾಟದ ಮೂಲಕ ಹಂತ ಹಂತವಾಗಿ ಜನನಾಯಕರಾಗಿ ಬೆಳೆದ ಯಡಿಯೂರಪ್ಪ ಅವರುಪುರಸಭೆಯಿಂದ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವುದು ಒಂದು ಇತಿಹಾಸ.

ದಕ್ಷಿಣಭಾರತದಲ್ಲಿ ಹೆಸರಿಲ್ಲದ ಬಿಜೆಪಿಯನ್ನು ಅಧಿಕಾರಕ್ಕೆ ತರಲು 25ಸಂಸದರನ್ನು ಗೆಲ್ಲಿಸುವಲ್ಲಿ ಶ್ರಮವಹಿಸಿದ್ದಾರೆ.ಬಹುಮತ ಇಲ್ಲದ ಸಂದರ್ಭದಲ್ಲೂ ಛಲಬಿಡದೆಬಿಜೆಪಿಅಧಿಕಾರವನ್ನು ತಂದುಕೊಟ್ಟವರು ಎಂದರು.2018ರಲ್ಲಿ ಬಿಜೆಪಿ ಅಧಿಕಾರಕ್ಕೆ ಬೇಕಾದರೆ,ಯಡಿಯೂರಪ್ಪ ಅವರಿಗೆ ಈಗ ವಯಸಾಗಿ¨Õ ೆಎಂಬುವುದು ಕೇವಲ ನೆಪವಷ್ಟೇ. ಜಾತಿ ಧರ್ಮಮೀರಿ ಎಲ್ಲರನ್ನು ಪ್ರೀತಿ, ವಿಶ್ವಾಸದಿಂದ ಮನಸ್ಸುಗೆದಿದ ª ª ಕಾರಣಕ್ಕೆ ನಾಲ್ಕನೆಯ ಬಾರಿಯೂ ಅವರುಮುಖ್ಯಮಂತ್ರಿಯಾಗಿದ್ದಾರೆ.
ಆದರೆ, ವಿರೋಧಪಕ್ಷದವರಿಗಿಂತ Óಪ ‌Ì ಕ್ಷಿಯರೇ ನಿರಂತರವಾಗಿಕಿರುಕುಳ, ಮಾ®ಸಿಕ ‌ ಹಿಂಸೆ ನೀಡುತ್ತಾ ಬಂದಿದ್ದಾÃ.ೆಈಗ ಯಡಿಯೂರಪ್ಪ ಅÊರ ‌ ನಾಮಬಲದಿಂದಲೋಕಸಭೆÊು‌ ತ್ತುವಿಧಾನಸಭೆಗೆಆಯ್ಕೆಯಾದವರುಪಕ್ಕದ ಕ್ಷೇತ್ರ ಗೆಲ್ಲಿಸುವುದಿರಲಿ ಪ್ರಚಾರಗೊಂಡ ‌ ಲುಹೋಗಲು ಆಗದವÃು ಕ ‌ ಾಡಿಬೇಡಿ ಸಚಿವ ಸ್ಥಾನಪಡೆದರು, ಯಡಿಯೂರಪ್ಪನವರಿಗೂ ಮೊದಲಮಂತ್ರಿ ಅಗಿದ್ದೆ ಎಂಬುವುದನ್ನು ಐತಿಹಾಸಿಕ ಸಾಧನೆಎಂಬಂತೆ ಮಾತಿನ ಮೇಲೆ ನಿಯಂತ್ರಣವಿಲದೆ ‌ತಮ್ಮಲ್ಲಿರುವ ‌ ಆರ್ಥಿಕ ಶಕ್ತಿಯನ್ನು ವಿಶೇಷಬಲವೆಂಬಂತೆ ತಿಳಿದÊರ ‌ ು, ಬದಲಿ ಮುಖ್ಯÊುಂತ್ರಿ ‌ನೀವೇಕೆ ಆಗಬಾರದೆಂದು ಯಾರೋ ಹೇಳಿದ್ದನ್ನುಕೇಳಿಕೊಂಡವರು ಇವರೆಲ್ಲರೂ ಬಿಎಸ್‌ವೈ ಬಗ್ಗೆಮಾತನಾಡುವದು ನಾಚಿಕೆಗೇಡು ಎಂದರು

.2018ರ ವಿಧಾನಸಭೆ ಚುನಾವಣೆಯಡಿಯೂರಪ್ಪ ಅವರ ನೇತೃತ್ವದಲ್ಲಿಯೇಚುನಾವಣೆ ನಡೆದಿದ್ದು, ಅವರ ನೇತೃತ್ವದ ಸರ್ಕಾರರಚನೆಯಾಗಿ ಎರಡು ವರ್ಷ ಪೂರೈಕೆ ಮಾಡಿದೆ.ಇನ್ನುಳಿದ 2 ವರ್ಷಗಳ ಅವಧಿಯು ಸಹಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಸೂಕ್ತ ಎಂದರು.

ಅಖೀಲ ಭಾರತ ವೀರಶೈವ ಮಹಾಸಭಾ ಮಾಜಿಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್‌ಪಟೇಲ್‌ ಮಾತನಾಡಿ, ಬಿಜೆಪಿ ವರಿಷ್ಠರಿಗೆಅಧಿಕಾರಕ್ಕೆಬರುವವರೆಗೆ ಯಡಿಯೂರಪ್ಪನವರುಬೇಕು. ಪಕ್ಷವನ್ನು ಅಧಿಕಾರಕ್ಕೆ ತಂದ ನಂತರ ಯಡಿಯೂರಪ್ಪನವರು ಬಿಜೆಪಿಗೆಬೇಡವೇ ಯಡಿಯೂರಪ್ಪನವರು ಬರೀಲಿಂಗಾಯಿತರಿಗೆ ಮಾತ್ರ ನಾಯಕರಲ್ಲ ಸರ್ವಜನಾಂಗದ ನಾಯಕ ಎಂದರು.ಅಖೀಲ ಭಾರತ ವೀರಶೈವ Êು‌ ಹಾÓಭಾ ‌ ದತಾಲೂಕು ಘಟಕದ ಉಪಾಧ್ಯಕ್ಷ ಕೆಲ್ಲಂಬಳ್ಳಿಾಗರಾಜಪ್ಪ, ಸಮಾಜದ ಮುಖಂಡರಾದ ಡಿ.ಎಂ.ಪರಶಿವÊುೂತಿ ‌ ì, ರಾಜು ಇದ್ದÃು.

Advertisement
Advertisement

Udayavani is now on Telegram. Click here to join our channel and stay updated with the latest news.

Next