Advertisement

LIVE Updates: 2020 ಕೇಂದ್ರ ಬಜೆಟ್ ಮಂಡನೆ ಆರಂಭ

10:13 AM Feb 02, 2020 | Hari Prasad |

ನವದೆಹಲಿ: ದೇಶವು ಕಠಿಣ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020ರ ಮೊದಲ ಆಯ-ವ್ಯಯ ಪತ್ರವನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.

Advertisement

ಸ್ವತಂತ್ರ ಭಾರತದ ಎರಡನೇ ಮಹಿಳಾ ವಿತ್ತ ಸಚಿವೆ ಹಾಗೂ ಪ್ರಪ್ರಥಮ ಸ್ವತಂತ್ರ ಮಹಿಳಾ ವಿತ್ತ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಿರ್ಮಲಾ ಸೀತಾರಾಮನ್ ಅವರು ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಯಾವೆಲ್ಲಾ ಕ್ರಮಗಳನ್ನು ಪ್ರಕಟಿಸಲಿದ್ದಾರೆ ಹಾಗೂ ಮಧ್ಯಮ ಮತ್ತು ತೆರಿಗೆ ವರ್ಗಗಳಿಗೆ ಯಾವೆಲ್ಲಾ ಕೊಡುಗೆಗಳನ್ನು ಪ್ರಕಟಿಸಲಿದ್ದಾರೆ ಎಂಬ ಕುತೂಹಲವು ಇದೀಗ ಮೂಡಿದೆ.

ಇದನ್ನೂ ಓದಿ: ಯಾರ ಮೇಲೆ ನಿರ್ಮಲಾ ಕರುಣೆ?

ಕೇಂದ್ರ ಬಜೆಟ್ ಮಂಡನೆಗೆ ಸಂಬಂಧಿಸಿದ ವಿಷಯಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ:

Advertisement

Udayavani is now on Telegram. Click here to join our channel and stay updated with the latest news.

Next