Advertisement

Cauvery protest; ಸ್ಟಾಲಿನ್ ತಿಥಿಕಾರ್ಯ ಮಾಡಿದ್ದ ಸಂಘಟನೆಯಿಂದ ಅಸ್ಥಿ ಬಿಡುವ ಕಾರ್ಯ

10:47 AM Oct 08, 2023 | Team Udayavani |

ರಾಮನಗರ: ಕಾವೇರಿ ನೀರಿಗಾಗಿ ಹೋರಾಟ ಮುಂದುವರಿದಿದ್ದು, ಇಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಸಾಂಕೇತಿಕವಾಗಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಅಸ್ಥಿ ವಿಸರ್ಜನೆ ಮಾಡಿದರು.

Advertisement

ಕೆಲ ದಿನಗಳ ಹಿಂದೆ ಸ್ಟಾಲಿನ್ ತಿಥಿ ಕಾರ್ಯ ಮಾಡಿ ತಮ್ಮ ಪ್ರತಿರೋಧ ತೋರಿದ್ದ ಸಂಘಟನೆ, ಇಂದು ಸ್ಟಾಲಿನ್ ಅಸ್ಥಿ ಬಿಡುವ ಕಾರ್ಯ ನೆರವೇರಿಸಿತು. ಕನಕಪುರದ ಸಂಗಮದಲ್ಲಿ ಕೃಷ್ಣೇಗೌಡ ಎಂಬವರು ತಲೆ ಬೋಳಿಸಿಕೊಂಡು ಹಿಂದೂ ಸಂಪ್ರದಾಯದಂತೆ ಅಸ್ಥಿ ಬಿಟ್ಟರು.

ಇದೇ ವೇಳೆ ಸಿಎಂ ಸಿದ್ದರಾಮಯ್ಯ – ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧವೂ ಆಕ್ರೋಶ ಹೊರಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next