Advertisement

ಆರ್.ಟಿ. ಪಿ.ಸಿ. ಆರ್ ಲ್ಯಾಬ್ ಲೋಕಾರ್ಪಣೆ ಮಾಡಿದ ಸಿ.ಎನ್ ಅಶ್ವತ್ಥನಾರಾಯಣ

06:35 PM Jul 02, 2021 | Team Udayavani |

ಬೆಂಗಳೂರು : ಮಾನ್ಯ ವಸತಿ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ವಿ ಸೋಮಣ್ಣರವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಾ. ಸಿ ಎನ್ ಅಶ್ವಥ್ ನಾರಾಯಣರವರು ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದಲ್ಲಿರುವ ಪದ್ಮಶ್ರೀ ಡೈಯಾಗ್ನಸ್ಟಿಕ್ಸ್ ನಲ್ಲಿ ಆರ್.ಟಿ. ಪಿ.ಸಿ. ಆರ್ ಲ್ಯಾಬ್ ನನ್ನು ಲೋಕಾರ್ಪಣೆ ಮಾಡಿದರು.

Advertisement

ಈ ಕಾರ್ಯಕ್ರಮದಲ್ಲಿ ಗೋವಿಂದರಾಜನಗರ ಮಂಡಲದ ಅಧ್ಯಕ್ಷರಾದ ವಿಶ್ವನಾಥ್ ಗೌಡರವರು , ಡಾ. ಸತೀಶ್ , ಹಾಗೂ ಡಾ. ಶ್ರುತಿ ರವರು ಜೊತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next