Advertisement

ಖಾದರ್‌ ಟ್ರೂ ಲೀಡರ್‌, ಇವರಿದ್ದರೆ ಸಾಕು..

10:01 PM Feb 20, 2023 | Team Udayavani |

ಬೆಂಗಳೂರು: “ಖಾದರ್‌ ಟ್ರೂ ಲೀಡರ್‌, ಇವರಿದ್ದರೆ ಸಾಕು…’

Advertisement

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಲು ಪ್ರಾರಂಭಿಸಿದ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ಸಾಲು ಖಾಲಿ ಖಾಲಿ ಇರುವ ಬಗ್ಗೆ ಗಮನಿಸಿ “ಆಯ್ತು ಖಾದರ್‌ ಇದ್ದರೆ ಸಾಕು’ ಎಂದು ಚಟಾಕಿ ಹಾರಿಸಿದರು.

ಆಗ ಖಾದರ್‌, ವಿಪಕ್ಷದ ಕಡೆ ಸದಸ್ಯರ ಹಾಜರಾತಿ ಕಡಿಮೆ ಇರುವುದೇನೋ ಸರಿ. ಆಡಳಿತ ಪಕ್ಷದ ಕಡೆಯೂ ಸದಸ್ಯರ ಹಾಜರಾತಿ ಕೊರತೆ ಎದ್ದು ಕಾಣುತ್ತಿದೆ ಎಂದರು.

ಮುಖ್ಯಮಂತ್ರಿಯವರು “ನಿನ್ನನ್ನು ಹೊಗಳುತ್ತಿದ್ದೇನೆ ಖಾದರ್‌’ ಎಂದರು.

“ಬಂಡೆಪ್ಪ ಅವರೂ ಇದ್ದಾರೆ’ ಎಂದಾಗ, “ಬಂಡೆಪ್ಪ ಕಾಶೆಂಪೂರ್‌ ಬಂಡೆ ಥರ ಸದನದಲ್ಲಿರುತ್ತಾರೆ. ಅವರ ನಾಯಕರ ಸ್ಥಾನ ತುಂಬುತ್ತಾರೆ’ ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next