Advertisement

ಬ್ರಹ್ಮಾವರ : ಹತ್ತಿ ಲಾರಿಗೆ ಬೆಂಕಿ ,ಹಾನಿ 

05:30 PM Aug 30, 2017 | Team Udayavani |

ಬ್ರಹ್ಮಾವರ:ಇಲ್ಲಿನ ಉಪ್ಪೂರು ಬಳಿಯಿರುವ ಸಾಲ್ಮರ ಎಂಬಲ್ಲಿ ಹತ್ತಿ ಲಾರಿಗೆ ವಿದ್ಯುತ್‌ ತಂತಿ ತಗುಲಿ ಬೆಂಕಿ ಹೊತ್ತಿಕೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದ್ದು, ಅದೃಷ್ಟವಷಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. 

Advertisement

ಹಾಸನದಿಂದ ಹಾಸಿಗೆ ತಯಾರಿಸಲೆಂದು ಹತ್ತಿಯನ್ನು ತರಿಸಲಾಗಿದ್ದು, ಬೆಂಕಿ ಹೊತ್ತಿಕೊಂಡು ಹತ್ತಿ ಸಂಪೂರ್ಣ ಹಾನಿಯಾಗಿದೆ. ಲಾರಿಗೂ ಅಲ್ಪ ಪ್ರಮಾಣದ ಹಾನಿಯಾಗಿದೆ. 

ಅಗ್ನಿ ಶಾಮಕ ದಳದ ಸಿಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Advertisement

Advertisement

Udayavani is now on Telegram. Click here to join our channel and stay updated with the latest news.

Next