Advertisement
ಐಡಿಎ ಜಿಲ್ಲಾ ಶಾಖೆಯ ನೂತನ ಅಧ್ಯಕ್ಷರಾಗಿ ಡಾ| ಮನೋಜ್ ಮ್ಯಾಕ್ಸಿಮ್ ಡಿಲೀಮಾ ಬ್ರಹ್ಮಾವರ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಡಾ| ಸಯ್ಯದ್ ಮಹಮ್ಮದ್ ಪೈಝ್ ಉಡುಪಿ, ಖಜಾಂಚಿ ಡಾ| ಸುಧೀರ್ ರಾವ್ ಮಲ್ಪೆ ಆಯ್ಕೆಯಾ ದರು. ಐಡಿಎ ರಾಜ್ಯ ಅಧ್ಯಕ್ಷ ಡಾ| ಪ್ರಕಾಶ್ ಎಚ್.ಪಿ., ರಾಜ್ಯ ಕಾರ್ಯದರ್ಶಿ ಡಾ| ಶಿವಪ್ರಸಾದ್, ಖಜಾಂಚಿ ಡಾ| ಸುಶಾಂತ್ ಹಾಗೂ ಭಾರತದ ಡೆಂಟಲ್ ಕೌನ್ಸಿಲ್ ಸದಸ್ಯ ಡಾ| ಶಿವಶರಣ್ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮ ಆಯೋಜಿಸಿತು. ಶಂಕರಪುರ ವಿಶ್ವಾಸದ ಮನೆ, ಪೇತ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಚೇರ್ಕಾಡಿ ಸಮೃದ್ದಿ ಮಹಿಳಾ ಮಂಡಳಿ, ಸುಮೇದ ವಿಶೇಷ ಶಾಲೆ ನೀಲಾವರದಲ್ಲಿ ದಂತ ತಪಾಸಣೆ, ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
Related Articles
Advertisement