Advertisement

ಬೋವಿ ಸಮಾಜದ ವತಿಯಿಂದ ಹಿಮ್ಮಡಿ ಸಿದ್ದರಾಮೇಶ್ವರ ಶ್ರಿಗಳಿಗೆ ಗೌರವ ಸಮರ್ಪಣೆ

06:40 PM Dec 06, 2021 | Team Udayavani |

ಪಿರಿಯಾಪಟ್ಟಣ: ಕಾರ್ತಿಕ ಮಾಸದ ಕಪಿಲಾರತಿ ಕಾರ್ಯಕ್ರಮಕ್ಕೆ ನಂಜನಗೂಡಿಗೆ ಆಗಮಿಸಿದ್ದ ಚಿತ್ರದುರ್ಗದ ಭೋವಿ ಗುರುಪೀಠದ ಹಿಮ್ಮಡಿ ಸಿದ್ದರಾಮೇಶ್ವರ ಮಹಾ ಸ್ವಾಮೀಜಿಗಳನ್ನು ಪಿರಿಯಾಪಟ್ಟಣ ತಾಲ್ಲೂಕು ಬೋವಿ ಸಮಾಜದ ಮುಖಂಡರಾದ ರವಿಕುಮಾರ್, ಮರಡಿಯೂರು ರವಿ, ಸತ್ಯಗಾಲ ಗುರುರಾಜ್, ಸುಬ್ರಹ್ಮಣ್ಯ, ಮೋಹನ್ ನಾಗನಹಳ್ಳಿ ಪಾಳ್ಯ ರವರು ಭೇಟಿಯಾಗಿ ಗೌರವ ಸಮರ್ಪಿಸಿ ಆಶೀರ್ವಾದ ಪಡೆದರು.

Advertisement

ಈ ಹಿಂದುಳಿದ ವರ್ಗಗಳ ಮಠಾಧೀಶರಾದ ಹೊಸದುರ್ಗ ಶ್ರೀ ಭಗೀರಥ ಪೀಠದ ಜಗದ್ಗುರು ಶ್ರೀ ಪುರುಷೋತ್ತಮನಂದಪುರಿ ಮಹಾಸ್ವಾಮಿಗಳು, ಚಿತ್ರದುರ್ಗದ ಕುಂಚಿಟಿಗರ ಮಠದ ಶಾಂತವೀರ ಮಹಾಸ್ವಾಮಿಜಿ, ಮಡಿವಾಳ ಮಾಚಿದೇವ ಮಹಾ ಸ್ವಾಮೀಜಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next