Advertisement

ಗ್ರಂಥ ಲೋಕಾರ್ಪಣೆ

04:51 PM Feb 01, 2021 | Team Udayavani |

ಕೊಪ್ಪಳ: ನಗರದ ವಿಶ್ರಾಂತ ಅಧ್ಯಾಪಕ ಹಾಗೂ ಹಿರಿಯ ಸಾಹಿತಿ ಎಸ್‌.ಎಂ. ಕಂಬಾಳಿಮಠ ಅವರು ವಿರಚಿತ ಕೊಪ್ಪಳ ಸಂಸ್ಥಾನ ಗವಿಮಠದ ಭವ್ಯ ಪರಂಪರೆಯ ಶಿವಯೋಗಿಗಳು ಎಂಬ ಪರಿಷ್ಕೃತ ತೃತೀಯ ಮುದ್ರಣದ ಕೃತಿಯನ್ನು ಶ್ರೀ ಗವಿಸಿದ್ಧೇಶ್ವರ ಮಹಾ ಸ್ವಾಮಿಗಳು ಲೋಕಾರ್ಪಣೆ ಮಾಡಿದರು.

Advertisement

ಈ ವೇಳೆ ಕುಕನೂರ ಚನ್ನಮಲ್ಲ ದೇವರು ಕೃತಿ ಕುರಿತು ಶ್ಲಾಘನೀಯ ವಿಚಾರಗಳನ್ನು ವ್ಯಕ್ತಪಡಿಸಿದರು. ಹಿರೇವಡ್ಡಟ್ಟಿ ಶ್ರೀಗಳು, ಬಳ್ಳಾರಿಯ ಕಲ್ಯಾಣಮಠದ ಶ್ರೀಕಲ್ಯಾಣ ಮಹಾಸ್ವಾಮಿಗಳು, ತೊಂಡಿಹಾಳ ಸಂಸಿಮಠದ ಷಣ್ಮುಕಯ್ಯನವರು, ಕವಿತಾ ಜ. ಕಂಬಾಳಿಮಠ, ಶೋಭಾದೇವಿ ಕಂಬಾಳಿಮಠ, ಜಗದೀಶ ಕಂಬಾಳಿಮಠ, ಸಾಹಿತಿ ಎಸ್‌.ಎಂ. ಕಂಬಾಳಿಮಠ ಉಪಸ್ಥಿತರಿದ್ದರು.

ಇದನ್ನೂ ಓದಿ:ಬಾಪೂಜಿ ಶಾಲೆಯಲ್ಲಿ ಗುರುವಂದನೆ-ಸ್ನೇಹ ಸಮ್ಮಿಲನ

Advertisement

Udayavani is now on Telegram. Click here to join our channel and stay updated with the latest news.

Next