Advertisement

ತಮಿಳುನಾಡಿನ ಮಸೀದಿಗೆ ಬಾಂಬ್‌ ಬೆದರಿಕೆ

01:07 AM May 26, 2019 | Team Udayavani |

ನಾಗಪಟ್ಟಣಂ: ತಮಿಳುನಾಡಿನ ಸೀರ್ಕಾಜಿನ್‌ ಜಿಲ್ಲೆಯ ಪೆರಿಯ ಪಲ್ಲಿ ವಸಲ್‌ ಮಸೀದಿಗೆ ಬಾಂಬ್‌ ಬೆದರಿಕೆ ಪತ್ರವೊಂದು ಬಂದಿದ್ದು, ಮಸೀದಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

Advertisement

ಈ ತಿಂಗಳಾಂತ್ಯಕ್ಕೂ ಮೊದಲೇ ಮಸೀದಿಯಲ್ಲಿ ಸ್ಫೋಟ ಸಂಭವಿಸಲಿದೆ ಎಂದು ಪತ್ರವೊಂದು ಬಂದಿದ್ದು, ಆತಂಕ ಮೂಡಿಸಿದೆ. ಹೀಗಾಗಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next