Advertisement

ಬಿಎಂಡಬ್ಲ್ಯು ಇಂಡಿಯಾ ಸಿಇಒ ರುದ್ರತೇಜ್‌ ಸಿಂಗ್‌ ನಿಧನ

01:58 AM Apr 21, 2020 | Hari Prasad |

ಹೊಸದಿಲ್ಲಿ: ಬಿಎಂಡಬ್ಲ್ಯು ಕಂಪೆನಿಯ ಸಿಇಒ ರುದ್ರತೇಜ್‌ ಸಿಂಗ್‌ (46) ಅವರು ತೀವ್ರ ಹೃದಯಾಘಾತದಿಂದ ಸೋಮವಾರ ನಿಧನ ಹೊಂದಿದರು.

Advertisement

ರೂಢಿ ಎಂದೇ ಹೆಸರಾಗಿದ್ದ ರುದ್ರತೇಜ್‌ ಸಿಂಗ್‌ ಕಳೆದ ವರ್ಷ ಆ.1ರಿಂದ ಬಿಎಂಡಬ್ಲ್ಯು ಕಂಪೆನಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಂಪೆನಿಯ ರಚನಾತ್ಮಕ ಯೋಜನೆಗಳನ್ನು ಜಾರಿಮಾಡುವಲ್ಲಿ ರೂಢಿ ಅವರ ಪಾತ್ರ ಬಹಳ ಮಹತ್ವದ್ದಾಗಿತ್ತು.

ರುದ್ರತೇಜ್‌ ಸಿಂಗ್‌ ಜರ್ಮನಿ ಮೂಲದ ಬಿಎಂಡಬಬ್ಲ್ಯುಕಂಪೆನಿಯನ್ನು ಭಾರತದ ಉದ್ದಗಲಕ್ಕೂ ಬೆಳೆಸುವ ವಿಶಿಷ್ಟ ಯೋಜನೆ ರೂಪಿಸುವಲ್ಲಿ ಯಶಸ್ವಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next