Advertisement

ಬೇಲಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ 13ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

02:17 PM Jun 18, 2018 | Team Udayavani |

ಬೆಳ್ತಂಗಡಿ: ತಾಲೂಕಿನ ಸವಣಾಲು ವಿನ ಆಯಿಲ ಹಡಿಮೆ ಎಂಬಲ್ಲಿ ರಸ್ತೆ ಬದಿ ಬೇಲಿಗೆ ಸಿಲುಕಿ ಪರದಾಡುತ್ತಿದ್ದ ಬೃಹತ್‌ ಕಾಳಿಂಗ ಸರ್ಪವನ್ನು  ಉರಗ ತಜ್ಞ ಸ್ನೇಕ್‌ ಜಾಯ್‌ ರಕ್ಷಿಸಿದ್ದಾರೆ.

Advertisement

 

ಹಾವನ್ನು ಗಮನಿಸಿದ ಸ್ಥಳೀಯರು ಸ್ನೇಕ್‌ ಜಾಯ್‌ಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅವರು ಹಾವನ್ನು  ಜಾಗರೂಕತೆಯಿಂದ ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.

ನೂರಾರು ಕುತೂಹಲಿಗಳು ಹಾವನ್ನು ನೋಡಲು ಜಮಾಯಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next