Advertisement

ಬಿಜೆಪಿಯ ದಿವಾಳಿತನ ಬಹಿರಂಗ: ರಾಹುಲ್‌

06:30 AM Dec 15, 2017 | Team Udayavani |

ಬಿಜೆಪಿ ಸಂಪೂರ್ಣ ದಿವಾಳಿಯಾಗಿರುವುದು ಗುಜರಾತ್‌ ಚುನಾವಣೆಯ ವೇಳೆ ಬಹಿರಂಗವಾಗುತ್ತಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಆರ್‌ಎಸ್‌ಪಿ ನಾಯಕ ಬೇಬಿ ಜಾನ್‌ ಸ್ಮರಣೆ ನಿಮಿತ್ತ ಕೇರಳದ ತಿರುವನಂತಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಕ್ಯಾಂಪೇನ್‌ ಸಾಗುತ್ತಿದ್ದಂತೆ ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಬದಲಾಗುತ್ತಿದ್ದರು. ಮೊದಲು ನರ್ಮದಾ ಬಗ್ಗೆ ಮಾತನಾಡಿ, ಒಬಿಸಿ, ವಿಕಾಸದ ಬYಗೆಯೂ ಮಾತನಾಡಿ ದರು. ಅಂತಿಮವಾಗಿ ಮಾಜಿ ಪ್ರಧಾನಿಯವರನ್ನು ಅವಮಾನಿಸುವ ಮಟ್ಟಕ್ಕೂ ಹೋದರು ಎಂದು ರಾಹುಲ್‌ ಗಾಂಧಿ ಬೇಸರಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next